Amazon

New cabinet ministers ok Karnataka as on August 7th 2021

ಬೊಮ್ಮಾಯಿ ಸಂಪುಟದ (Chief Minister Basavaraja Bommai) 29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಕೆ.ಎಸ್. ಈಶ್ವರಪ್ಪ ಅವರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ನೀಡಲಾಗಿದೆ.

ಯಾರಿಗೆ ಯಾವ ಖಾತೆ? ಇಲ್ಲಿದೆ ನೋಡಿ ಮಾಹಿತಿ

ಕೆ.ಎಸ್.ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

ಆರ್. ಅಶೋಕ್-ಕಂದಾಯ

ಬಿ.ಶ್ರೀರಾಮುಲು-ಸಾರಿಗೆ

ವಿ.ಸೋಮಣ್ಣ- ವಸತಿ

ಬಿ.ಸಿ.ಪಾಟೀಲ್-ಕೃಷಿ

ಎಸ್.ಟಿ.ಸೋಮಶೇಖರ್-ಸಹಕಾರ

ಡಾ.ಕೆ.ಸುಧಾಕರ್-ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಕೆ ಗೋಪಾಲಯ್ಯ-ಅಬಕಾರಿ

ಉಮೇಶ್ ಕತ್ತಿ-ಅರಣ್ಯ, ಆಹಾರ ಮತ್ತು ನಾಗರಿಕ ಪೂರೈಕೆ

ಎಸ್. ಅಂಗಾರ-ಮೀನುಗಾರಿಕೆ

ಸುನಿಲ್ ಕುಮಾರ್ : ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಎಂಟಿಬಿ ನಾಗರಾಜ್ : ಪೌರಡಾಡಳಿ ಮತ್ತು ಸಣ್ಣ ಕೈಗಾರಿಗೆ

ಅರಗ ಜ್ಞಾನೇಂದ್ರ : ಗೃಹ ಇಲಾಖೆ

ಪ್ರಭು ಚೌಹಾಣ್- ಪಶುಸಂಗೋಪನೆ

ಶಿವರಾಮ್ ಹೆಬ್ಬಾರ್ : ಕಾರ್ಮಿಕ

ಮುನಿರತ್ನ : ತೋಟಗಾರಿಕೆ

ಭೈರತಿ ಬಸವರಾಜ್ : ನಗರಾಭಿವೃದ್ಧಿ

ಹಾಲಪ್ಪ ಆಚಾರ್ : ಗಣಿ ಮತ್ತು ಭೂ ವಿಜ್ಞಾನ

ಸಿಸಿ. ಪಾಟೀಲ್ : ಲೋಕಪಯೋಗಿ

ಜೆ.ಸಿ.ಮಾಧುಸ್ವಾಮಿ : ಸಣ್ಣನೀರಾವರಿ

ಆನಂದ್ ಸಿಂಗ್ : ಪರಿಸರ

ಮರುಗೇಶ್ ನಿರಾಣಿ : ಬೃಹತ್ ಮತ್ತು ಮಧ್ಯಮ ಕೈಗಾರಿಕೆ

ಶಿವರಾಮ್ ಹೆಬ್ಬಾರ್ : ಕಾರ್ಮಿಕ ಇಲಾಖೆ

ಗೋವಿಂದ : ಜಲಸಂಪನ್

ಕೋಟ ಶ್ರೀನಿವಾಸ ಪೂಜಾರಿ : ಸಮಾಜ ಕಲ್ಯಾಣ

ಕೆ.ಸಿ. ನಾರಾಯಣಗೌಡ : ಕ್ರೀಡೆ




Source - whatsapp

No comments:

Post a Comment

WESTEND COFFEE COMPANY - A new enterprise for Coffee lover's of India

🌟 Prepare to embark on a coffee journey like never before!  Welcoming our brand-new coffee collection: "1840," "Artisan Roas...